织梦CMS - 轻松建站从此开始!

欧博ABG官网-欧博官方网址-会员登入

Ambedkar Jayanti Quotes,ಅಂಬೇಡ್ಕರ್ ಜಯಂ欧博ತಿ : ಇಲ್ಲಿವ

时间:2025-11-01 23:36来源: 作者:admin 点击: 1 次
ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ. ನಮ್ಮ ದೇಶ ಕಂಡ ಈ ಮಹಾನ್ ನಾಯಕರ ಕೊಡುಗೆಯನ್ನು ಎಲ್ಲರೂ ಸ್ಮರಿಸುವ ದಿನವಿಂದು. ಇಲ್ಲಿವೆ ಅಂಬೇಡ್ಕರ್ ಅವರ ಅಮೂಲ್ಯ ಸಂದೇಶಗಳು.

ಅಂಬೇಡ್ಕರ್ ಜಯಂತಿ : ಇಲ್ಲಿವೆ ಸಂವಿಧಾನ ಶಿಲ್ಪಿಯ ಅಮೂಲ್ಯ ಸಂದೇಶಗಳು

Vijaya Karnataka Web•14 Apr 2021, 10:01 am

Subscribe

ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ. ನಮ್ಮ ದೇಶ ಕಂಡ ಈ ಮಹಾನ್ ನಾಯಕರ ಕೊಡುಗೆಯನ್ನು ಎಲ್ಲರೂ ಸ್ಮರಿಸುವ ದಿನವಿಂದು. ಇಲ್ಲಿವೆ ಅಂಬೇಡ್ಕರ್ ಅವರ ಅಮೂಲ್ಯ ಸಂದೇಶಗಳು.

Young_Ambedkar

| Image Credit : wikipedia

ಏಪ್ರಿಲ್ 14... ಇದು ಭಾರತದ ಪಾಲಿನ ಮಹತ್ವದ ದಿನ. ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ ಬಿ ಆರ್ ಅಂಬೇಡ್ಕರ್ ಅವರು ಜನಿಸಿದ ದಿನ ಇಂದು. ನಮ್ಮ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಕೂಡಾ ಪ್ರಮುಖರು. ಮಹಿಳೆಯರ ಪ್ರಗತಿ, ಸಮಾಜದ ಏಳಿಗೆಯ ಕನಸು ಕಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆ-ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿ ಸಮಾಜವನ್ನು ತಿದ್ದುವ, ಭವ್ಯ ಭಾರತದ ನಿರ್ಮಾಣದತ್ತ ಗಮನ ಹರಿಸಿದ್ದವರು. ಜೀವನದ ಕೊನೆಯ ತನಕ ಇವರು ಸಮಾಜದ ಉನ್ನತಿಗಾಗಿ ಕೆಲಸ ಮಾಡಿದ್ದರು.

ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ಪವಿತ್ರ ಗ್ರಂಥವನ್ನು ನಮಗೆ ನೀಡಿದವರು ಎಲ್ಲರ ಪಾಲಿನ ಸ್ಫೂರ್ತಿಯ ಚಿಲುಮೆ ಡಾ ಬಿ ಆರ್ ಅಂಬೇಡ್ಕರ್. 14ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದ ಡಾ ಅಂಬೇಡ್ಕರ್ ಅವರ ಬಾಲ್ಯದ ದಿನಗಳು ಬಲು ಕಷ್ಟದಿಂದಲೇ ಕೂಡಿತ್ತು. ಅಸ್ಪೃಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಅಂಬೇಡ್ಕರ್ ಅವರು ಬಳಿಕ ಇಡೀ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪುಗೊಂಡಿದ್ದರು. ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದರು... ಇಂತಹ ಮಹಾನ್ ನಾಯಕರ ಕೆಲವು ಅದ್ಭುತ ಮಾತುಗಳು ಇಲ್ಲಿವೆ...

Dr._Babasaheb_Ambedkar,_chairman_of_the_Drafting_Committee,_presenting_the_final_draft_of_the_Indian_Constitution_to_Dr._Rajendra_Prasad_on_25_November,_1949

| Image Credit :


* ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು

* ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದಲ್ಲಿ ನಾನು ಸಮುದಾಯವೊಂದರ ಅಭಿವೃದ್ಧಿಯನ್ನು ಅಳೆಯುತ್ತೇನೆ


* ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅರಿವಿಗೆ ಬಂದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ


* ಸ್ವಾಭಿಮಾನದಿಂದ ಈ ಜಗತ್ತಿನಲ್ಲಿ ಬದುಕಲು ಕಲಿಯಬೇಕು. ಈ ಜಗತ್ತಿಗೆ ಏನನ್ನಾದರೂ ಕೊಡುಗೆ ನೀಡುವ ಮಹಾತ್ವಾಕಾಂಕ್ಷೆಯನ್ನು ನೀವು ಹೊಂದಬೇಕು.


* ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮ ನನಗೆ ಇಷ್ಟ


* ತಾತ್ಸಾರದ ಭಾವನೆ ಜನರ ಮೇಲೆ ಪರಿಣಾಮ ಬೀರುವ ಕೆಟ್ಟ ರೀತಿಯ ಕಾಯಿಲೆ


* ಒಬ್ಬ ಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಗಿಂತ ಭಿನ್ನನಾಗಿರುತ್ತಾನೆ. ಆತ ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ

* ರಾಜಕೀಯ ಎಂಬ ದೇಹಕ್ಕೆ ಕಾನೂನು ಮತ್ತು ಸುವ್ಯವಸ್ಥೆಗಳೇ ಔಷಧ. ಈ ರಾಜಕೀಯ ದೇಹಕ್ಕೆ ಖಾಯಿಲೆ ಬಂದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ

ಸಂವಾದ ಆರಂಭಿಸಿಪ್ರತಿಕ್ರಿಯೆ ಸಲ್ಲಿಸಿ

ಓದಲೇ ಬೇಕಾದ ಸುದ್ದಿ

Vijay Karnataka

ಬಿಜೆಪಿಯ ಆಂತರಿಕ ಕಲಹವೇ ಧರ್ಮಸ್ಥಳ ಪ್ರಕರಣಕ್ಕೆ ಕಾರಣ: ಡಿಕೆ ಶಿವಕುಮಾರ್

Vijay Karnataka

ಕರ್ನಾಟಕ ಸರ್ಕಾರದಿಂದ ವಸತಿ ರಹಿತರಿಗೆ 2026 ರೊಳಗೆ 2.36 ಲಕ್ಷ ಮನೆ ಮಂಜೂರು - ವಸತಿ ಸಚಿವರಿಂದ ಮಾಹಿತಿ

Vijay Karnataka

ಒಂದೇ ದಶಕದಲ್ಲಿ ಐತಿಹಾಸಿಕ ಮೈಲಿಗಲ್ಲು : ವಿಶ್ವಕ್ಕೆ ಮಾದರಿಯಾದ ಭಾರತದ ಸ್ವಾವಲಂಬನೆ

Vijay Karnataka

ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ಹಾಗೂ ತುಪ್ಪದ ಮಿಶ್ರಣವನ್ನು ಸೇವಿಸೋದರ ಪ್ರಯೋಜನಗಳು

Vijay Karnataka

ಆಕ್ಟೀವ್ ಆದ ಸಿದ್ದರಾಮಯ್ಯ ಬಣ, ರಾಜಣ್ಣ ಮನೆಯಲ್ಲಿ ಸಿಎಂಗೆ ಔತಣಕೂಟ - ಕುತೂಹಲ ಕೆರಳಿಸಿದ ತುಮಕೂರು ಪ್ರವಾಸ

Vijay Karnataka

‘ಬಿಗ್ ಬಾಸ್’ ಇತಿಹಾಸದಲ್ಲೇ ಇದು ಕೂಲೆಸ್ಟ್ ರಿವೆಂಜ್: ಗಿಲ್ಲಿ ನಟನಿಗೆ ವೀಕ್ಷಕರಿಂದ ಮೆಚ್ಚುಗೆಯ ಸುರಿಮಳೆ!

Vijay Karnataka

ಸ್ಟ್ರೋಕ್‌ ಬಾರದಂತೆ ತಡೆಯುವುದು ಹೇಗೆ? ಇಲ್ಲಿದೆ ವೈದ್ಯರ ಟಿಪ್ಸ್

Vijay Karnataka

ಮನೆಯಲ್ಲಿ ಇದ್ದಕ್ಕಿದ್ದಂತೆ ಇಲಿಗಳು ಕಾಣಿಸಿಕೊಂಡರೆ ಸಾವು ಸಂಭವಿಸುತ್ತೆ.!

Vijay Karnataka

ನಿಮಗೆ ಗೊತ್ತಿರಲಿ, ಸಿಹಿ ತಿನ್ನದಿದ್ದರೂ ಮಧುಮೇಹ ಬರುತ್ತೆ! ಹುಷಾರು

Vijay Karnataka

ಹ್ಯಾಂಡ್ಸಮ್ ನಟ ಯಶ್ ಅವರನ್ನು ವಿಲನ್ ಮಾಡಿದ್ದೇಕೆ? - ‘ರಾಮಾಯಣ್’ ನಿರ್ಮಾಪಕರಿಗೆ ಸದ್ಗುರು ಪ್ರಶ್ನೆ - ಅದಕ್ಕೆ ಸಿಕ್ಕ ಉತ್ತರವೇನು?

Vijay Karnataka

₹250/ತಿಂಗಳಿಗೆ TimesHealth ಯೋಗ ಯೋಜನೆಗಳೊಂದಿಗೆ ನಿಮ್ಮ ಕೋರ್ ಅನ್ನು ಪವರ್ ಅಪ್ ಮಾಡಿ!

ಸಂಬಂಧಿತ ಸುದ್ದಿ

Vijay Karnataka

ಮುದ್ದಿನ ತಂಗಿಯ ತಲೆಕೂದಲು ಬಾಚಿ ಕಟ್ಟುವ ಪ್ರೀತಿಯ ಸೋದರ : ಈ ದೃಶ್ಯವೇ ಹೃದಯಸ್ಪರ್ಶಿ

Vijay Karnataka

ಪಾಪ್‌ಕಾರ್ನ್‌ ಸಲಾಡ್‌ ಬಗ್ಗೆ ಕೇಳಿದ್ದೀರಾ? : ಹೊಸ ಖಾದ್ಯಕ್ಕೆ ನೆಟ್ಟಿಗರ ಮಿಶ್ರಪ್ರತಿಕ್ರಿಯೆ

Vijay Karnataka

ಮುದ್ದು ಮಕ್ಕಳ ಅದ್ಭುತ ಪ್ರದರ್ಶನ : ಈ ದೃಶ್ಯ ನಿಮ್ಮ ಬಾಲ್ಯವನ್ನು ನಿಮಗೆ ನೆನಪಿಸಬಹುದು

Vijay Karnataka

ಪತ್ನಿಯ ಚಿಕಿತ್ಸೆಗೆ ನಿಧಿ ಸಂಗ್ರಹಕ್ಕೆ ಪಿಟೀಲು ನುಡಿಸಿದ್ದ 77 ವರ್ಷದ ವ್ಯಕ್ತಿ: ಭಾವನಾತ್ಮಕ ದೃಶ್ಯ ವೈರಲ್

Vijay Karnataka

ಕನ್ನಡಿಯ ಮುಂದೆ ನಿಂತು ತನ್ನೊಂದಿಗೆಯೇ ಮಾತನಾಡುವ ಗಿಳಿ! : ಮನಮೋಹಕ ದೃಶ್ಯವಿದು

Vijay Karnataka

ಕಾರು ಪಾರ್ಕಿಂಗ್‌ಗೆ ಮಹಿಳೆಯ ಪರದಾಟ! : ತಮಾಷೆಯ ದೃಶ್ಯದ ಕೊನೆಯಲ್ಲಿದೆ ಟ್ವಿಸ್ಟ್!

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ

(责任编辑:)
------分隔线----------------------------
发表评论
请自觉遵守互联网相关的政策法规,严禁发布色情、暴力、反动的言论。
评价:
表情:
用户名: 验证码:
发布者资料
查看详细资料 发送留言 加为好友 用户等级: 注册时间:2025-11-03 17:11 最后登录:2025-11-03 17:11
栏目列表
推荐内容